ನಾರಾಯಣ ನೇತ್ರಾಲಯ ಇಲ್ಲಿಗೆ ನಾವು ನಮ್ಮ ಮಗಳ ಕಣ್ಣು ಪರೀಕ್ಷೆಯ ಸಲುವಾಗಿ ಬಂದಿದ್ದೆವು .ಡಾ.ಆನಂದ್ ವಿನೇಕರ್ ರವರು ತುಂಬಾ ವಿವರವಾಗಿ ಮಗುವಿನ ದೃಷ್ಟಿ ಸಾಮರ್ಥ್ಯ ದ ಬಗ್ಗೆ ತಿಳಿಸಿದರು. ನಾವು ತುಂಬಾ ಸರ್ ಅವರ ಚಿಕಿತ್ಸಾ ವಿಧಾನ ದಿಂದ ಖುಷಿಯಾಗಿದ್ದೇವೆ…ನಮ್ಮ ಮಗು ಅವದಿಗೆ ಮುನ್ನ ಹುಟ್ಟಿದ ಮಗು ಮತ್ತು ಹುಟ್ಟಿದಾಗ ಕೇವಲ 800 ಗ್ರಾಮ್ ಇದ್ದಿದ್ದರಿಂದ ನಾವು ಕಡ್ಡಾಯವಾಗಿ ಕಣ್ಣು ಪರೀಕ್ಷೆ ಮಾಡಿಸಬೇಕಿತ್ತು..ನಮಗೆ ಇಲ್ಲಿಗೆ ಬಂದಿದ್ದಕ್ಕೆ ತೃಪ್ತಿ ಇದೆ.